Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೀದರ್‌ನಲ್ಲಿ ?ಕೃಷ್ಣ s\o ಸಿ ಎಂ
Posted date: 11 Sun, Mar 2012 ? 09:19:37 AM

ಅಜೇಯ್‌ರಾವ್ ಅಭಿನಯದ ‘ಕೃಷ್ಣ s\o ಸಿಎಂ ಚಿತ್ರಕ್ಕೆ ಬೀದರ್‌ನಲ್ಲಿ ಇಪ್ಪತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಅಜೇಯ್‌ರಾವ್, ರಂಗಾಯಣರಘು, ಶೋಭ್‌ರಾಜ್, ಮಾಲತಿಸರ್‌ದೇಶಪಾಂಡೆ, ಭವ್ಯ, ಅವಿನಾಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
      ಸರಸ್ವತಿ ಎಂಟರ್ ಟೈನರ್ ಲಾಂಛನದಲ್ಲಿ ಯೋಗೀಶ್ ಹುಣಸೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಂ.ಎಸ್.ರಮೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ದಾಸರಿ ಸೀನು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಡಿಫ಼ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ.
      ‘ಕೃಷ್ಣನ್ ಲವ್ ಸ್ಟೋರಿ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಗಳ ನಂತರ  ‘ಕೃಷ್ಣ s\o ಸಿಎಂಆಗಿ ಅಜೇಯ್‌ರಾವ್ ಬರುತ್ತಿದ್ದಾರೆ. ರಂಗಾಯಣ ರಘು, ಶೊಭರಾಜ್, ಭವ್ಯ, ಅವಿನಾಶ್, ಮಾಲತಿಸರ್‌ದೇಶಪಾಂಡೆ, ಸ್ವಯಂವರ ಚಂದ್ರು ಮುಂತಾದವರ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.



Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೀದರ್‌ನಲ್ಲಿ ?ಕೃಷ್ಣ s\o ಸಿ ಎಂ - Chitratara.com
Copyright 2009 chitratara.com Reproduction is forbidden unless authorized. All rights reserved.